ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ ನ್ಯಾ.ಬಿ.ವೀರಪ್ಪ ಅವರಿಂದ ಉದ್ಘಾಟನೆ

ಶಿವಮೊಗ್ಗ : ನಗರದ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೂತನವಾಗಿ ತೆರೆಯಲಾಗಿರುವ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು ಉಚ್ಚ ನ್ಯಾಯಾಲ ಯದ ಹಿರಿಯ ನ್ಯಾಯಾೕಶರಾದ ಬಿ.ವೀರಪ್ಪ ಅವರು ಇಂದು ಉದ್ಘಾಟಿಸಿದರು.

ಈ ವೇಳೆ ಅವರು ಮಾತ ನಾಡಿ, ನಾನು ಬೇರೆಡೆ ಲಿಂಗತ್ವ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕ ವಾದ ಚಿಕಿತ್ಸಾ ಮತ್ತು ತಪಾಸಣಾ ಕೊಠಡಿ ನೋಡಿಲ್ಲ. ಇದೇ ಮೊದಲ ಈ ರೀತಿಯ ಕೇಂದ್ರ ವಾಗಿದ್ದು ಲಿಂಗತ್ವ ಅಲ್ಪಸಂಖ್ಯಾ ತರು ಇದರ ಬಳಕೆ ಮಾಡಿಕೊ ಳ್ಳಬೇಕು. ವೈದ್ಯರೂ ಸಹ ಮುತು ವರ್ಜಿ ಮತ್ತು ಕಾಳಜಿಯಿಂದ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯ ಎಂಐಸಿಯು ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಸಮಾಲೋಚಿ ಸಿದರು. ರೋಗಿಗಳ ಸೂಕ್ತ ಕಾಳಜಿ ವಹಿಸುವಂತೆ ವೈದ್ಯರು/ಅಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಡಾ.ಆರ್‌.ಸೆಲ್ವಮಣಿ,  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾೕಶರಾದ ಮಲ್ಲಿಕಾ ರ್ಜುನ ಗೌಡ, ಜಿಲ್ಲಾ ಪೊಲೀಸ್‌ ವರಿಷ್ಟಾಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಿಮ್ಸೌ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅೕಕ್ಷಕ ಡಾ.ಶ್ರೀಧರ್‌, ಇತರೆ ವೈದ್ಯರು, ಅಕಾರಿಗಳು ಇದ್ದರು.