ಶಿಕಾರಿಪುರ

ಜಿಲ್ಲಾ ಸುದ್ದಿತಾಜಾ ಸುದ್ದಿಶಿಕಾರಿಪುರಶಿವಮೊಗ್ಗ

ಪಾದಯಾತ್ರೆ ಮೂಲಕ ತಾಲೂಕಿನ ಏತ ನೀರಾವರಿಗೆ ಕಾರಣಕರ್ತರಾದ ಸಚಿವ ಮಧು ಬಂಗಾರಪ್ಪನವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಶಾಸಕರಿಗಿಲ್ಲ : ನಾಗರಾಜಗೌಡ ತೀವ್ರ ವಾಗ್ದಾಳಿ

ಶಿಕಾರಿಪುರ: ತಂದೆಯ ನಾಮ ಬಲದಿಂದ ಶಾಸಕರಾಗಿ, ಹೊಂದಾ ಣಿಕೆ ರಾಜಕಾರಣದಿಂದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈಘಿ. ವಿಜಯೇಂದ್ರ ಅವರ ಕೊಡುಗೆ ತಾಲೂಕಿಗೆ ಶೂನ್ಯವಾಗಿದ್ದು, ಪಾದಯಾತ್ರೆ ಮೂಲಕ ತಾಲೂ ಕಿನ

Read More
ಶಿಕಾರಿಪುರಶಿವಮೊಗ್ಗ

ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾನುಭವಿಗಳಿಗೆ ತಲುಪಲಿ: ಬಿವೈಆರ್‌

: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಲಾ ನುಭವಿಗಳಿಗೆ ತಲುಪಬೇಕು ಅಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ  ಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಅಂತಹ ಹಣವನ್ನು ವಾಪಾಸ್‌ ಕೊಡಿಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

Read More
ಶಿಕಾರಿಪುರಶಿವಮೊಗ್ಗ

ಮಿನರಲ್‌ ವಾಟರ್‌ ಘಟಕ ಆರಂಭಕ್ಕೆ  ಎಲ್ಲರೀತಿಯ ಸಿದ್ದತೆ ಕೈಗೊಳ್ಳಲಾಗಿದೆ: ನಿವೇದಿತಾ ರಾಜು

ಕರ್ನಾಟಕ ಸೋಪ್‌್ಸ ಹಾಗೂ ಮಾರ್ಜಕ ಸಂಸ್ಥೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ದೊರೆತ ಅವಕಾಶದಲ್ಲಿ ಶಿರಾಳಕೊಪ್ಪ ಪಟ್ಟಣದ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳಿಗೆ ನೂತನ ಕಟ್ಟಡ ಸಹಿತ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದು,ಈ ದಿಸೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರರಿಗೆ ಧನ್ಯವಾದ ಸಲ್ಲಿಸುವುದಾಗಿ ಸಂಸ್ಥೆ ನಿರ್ದೇಶಕಿ ನಿವೇದಿತಾ ರಾಜು ತಿಳಿಸಿದರು.

Read More
ಶಿಕಾರಿಪುರಶಿವಮೊಗ್ಗ

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆ

ಶಿಕಾರಿಪುರ : ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರವನ್ನು ಕಲ್ಪಿಸಿಕೊಳ್ಳ ಲಾಗದ ರೀತಿಯಲ್ಲಿ ಅಗಾದವಾಗಿ ಅಭಿವೃದ್ದಿ ಗೊಳಿಸಲಾಗಿದ್ದು,ಜಿಲ್ಲಾ ಕೇಂದ್ರದಲ್ಲಿ ಅಸಾದ್ಯವಾದ ಹಲವು ಸೌಲಭ್ಯವನ್ನು ಶಿಕಾರಿಪು ರಕ್ಕೆ ಒದಗಿಸಲಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ತಿಳಿಸಿದರು.

Read More
ಶಿಕಾರಿಪುರಶಿವಮೊಗ್ಗ

ರಾಜಕಾರಣಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲು ಮನವಿ

ಶಿಕಾರಿಪುರ: ಚುನಾವಣೆ ಯಲ್ಲಿ ಜಯಗಳಿಸುವ ಏಕೈಕ ದುರುದ್ದೇಶದಿಂದ ಜಾತಿ ನಿಂದನೆ, ದೈವ ನಿಂದನೆಯ ಹೊಸ ಸಂಪ್ರ ದಾಯ ಇದೀಗ ಚಾಲ್ತಿಯಲ್ಲಿದ್ದು, ಇಂತಹ ವಿಕೃತ ಹೇಳಿಕೆ ಮೂಲಕ ಪರಸ್ಪರ ಧರ್ಮದಲ್ಲಿ ವಿಷಬೀಜ ಭಿತ್ತಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿರುವ ರಾಜ ಕಾರಣಿಗಳ ವಿರುದ್ದ ಕಠಿಣ ಕಾನೂ ನುಕ್ರಮ ಜರುಗಿಸಲು ನೂತನ ಕಾನೂನು ಜಾರಿಗೊಳಿಸ ಬೇಕಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಕೃಷ್ಣ ಹುಲಗಿ ಆಗ್ರಹಿಸಿದರು.

Read More
ಶಿಕಾರಿಪುರಶಿವಮೊಗ್ಗ

ಶಿಕಾರಿಪುರದಲ್ಲಿ ಸಂಗೊಳ್ಳಿ ರಾಯಣ್ಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಉದ್ಘಾಟನೆ

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

Read More
ಶಿಕಾರಿಪುರಶಿವಮೊಗ್ಗ

ಮುಖ್ಯಮಂತ್ರಿಗಳಿಂದ ಅಕ್ಕಮಹಾದೇವಿ ಪುತ್ಥಳಿ ಲೋಕಾರ್ಪಣೆ

ನಮ್ಮ ಬದುಕು ಹಾಗೂ ವೈಚಾರಿಕತೆಯಲ್ಲಿ ಬದ ಲಾವಣೆ ತಂದ 12ನೇ ಶತಮಾನದ ಶಿವಶರಣರ ಕಾರ್ಯಕ್ಷೇತ್ರವಾಗಿದ್ದ  ರಾಜ್ಯದ ಎರಡು ಪುಣ್ಯಕ್ಷೇತ್ರಗಳ  ಅಭಿವೃದ್ಧಿ ಕಾರ್ಯವನ್ನು 21ನೇ ಶತಮಾನದಲ್ಲಿ  ಕೈಗೊಂಡ ಮಾಜಿ ಸಿಎಂ ಯಡಿಯೂರಪ್ಪನವರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಎಂದು  ಸಿಎಂ  ಬೊಮ್ಮಾಯಿ ಶ್ಲಾಸಿದರು.

Read More
ಶಿಕಾರಿಪುರಶಿವಮೊಗ್ಗ

ಮಾ.17:ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ ವಿಭಿನ್ನ ರೀತಿಯಲ್ಲಿ ಆಚರಣೆ: ವೈಭವ ಬಸವರಾಜ್‌

ಪ್ರಚಾರಕ್ಕೆ ಆಸ್ಪದ ನೀಡದೆ ಸಮಾಜದಲ್ಲಿನ ಬಡವರು ನಿರ್ಗತಿಕರ ಕಲ್ಯಾಣಕ್ಕಾಗಿ ಎಲೆ ಮರೆ ಕಾಯಿ ರೀತಿ ಸ್ಪಂದಿಸಿ ಹಠಾತ್‌ ನಿರ್ಗಮಿಸಿದ ಖ್ಯಾತ ಚಿತ್ರನಟ ಪುನೀತ್‌ ರಾಜಕುಮಾರ್‌ ಜನ್ಮ ದಿನಾಚರಣೆಯನ್ನು ಪಟ್ಟಣ ದಲ್ಲಿ ವಿಭಿನ್ನವಾಗಿ ಇದೇ ಮಾ. 17 ರ ಶುಕ್ರವಾರ ಅನ್ನದಾಸೋಹ, ನೇತ್ರ ದಾನ,ದೇಹದಾನ ಜತೆಗೆ ಕೇಕ್‌ ಕತ್ತರಿಸಿ ವಿಜೃಂಭಣೆಯಿಂದ ಹಮ್ಮಿ ಕೊಳ್ಳಲಾಗಿದೆ ಎಂದು ಪುನೀತ್‌ ರಾಜಕುಮಾರ್‌ ಅಭಿಮಾನಿ ಬಳಗದ ವೈಭವ ಬಸವರಾಜ್‌ ತಿಳಿಸಿದರು.

Read More
ಶಿಕಾರಿಪುರಶಿವಮೊಗ್ಗ

15.27 ಕೋಟಿ ರೂ.ವೆಚ್ಚ ದ ಉಳಿತಾಯ ಬಜೆಟ್‌ ಮಂಡನೆ

ಶಿಕಾರಿಪುರ : ಪಟ್ಟಣದ ಪುರ ಸಭೆಯ ಸಭಾಂಗಣದಲ್ಲಿ ಮಂಗಳವಾರ ಪುರಸಭಾಧ್ಯಕ್ಷೆ ರೇಖಾ ಬಾಯಿ ರೂ.15.27 ಕೋಟಿ ಅಂದಾಜು ಆದಾಯದ ಮೂಲಕ ರೂ.14.98 ಕೋಟಿ ಖರ್ಚು ವೆಚ್ಚ ದ

Read More