ಬಿಜೆಪಿ ಒಕ್ಕಲೆಬ್ಬಿಸುವುದರ ಮೂಲಕ ನೀಚ ಪ್ರವೃತ್ತಿ ಹಾಗೂ ರೈತ ವಿರೋಯಾಗಿದೆ;ರೈತರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲ
ಶಿವಮೊಗ್ಗ: ಸೊರಬ ತಾಲ್ಲೂಕು ಕುಪ್ಪಗಡ್ಡೆ ತಾಳಗುಪ್ಪ ಗ್ರಾಮದ ಸರ್ವೆ ನಂ. 20ರಲ್ಲಿ 6 ಕುಟುಂಬಗಳನ್ನು ಅರಣ್ಯಾಕಾರಿಗಳು ಸೋಮವಾರ ಒಕ್ಕಲೆ ಬ್ಬಿಸಿ ಸುಮಾರು 20 ಎಕರೆ ಸಲು ಬಂದ ತೋಟವನ್ನು ನಾಶ ಮಾಡಿ ಸುತ್ತಲೂ ಟ್ರಂಚ್ ಹಾಕಿ ಅರಣ್ಯ ಭೂಮಿಯೆಂದು ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ತಿಳಿಸಿದರು.
Read More