ಶಿವಮೊಗ್ಗ

ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ಏ.17: ಆಮ್‌ಆದ್ಮಿ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ : ಕೆ. ದಿವಾಕರ್‌

ಏ.17ರ ಸೋಮ ವಾರ ಬೆಳಿಗ್ಗೆ 10-30ಕ್ಕೆ ಆಮ್‌ಆದ್ಮಿ ಅಭ್ಯರ್ಥಿಯಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೈಕೋರ್ಟ್‌ ಹಿರಿಯ ನ್ಯಾಯ ವಾದಿ ಹಾಗೂ ಅಭ್ಯರ್ಥಿ ಕೆ. ದಿವಾಕರ್‌ ತಿಳಿಸಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮತಗಟ್ಟೆ ಅಕಾರಿಗಳ ತರಬೇತಿ

ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಕುರಿತು ಏ.16 ರಂದು ಜರುಗುವ ಮತಗಟ್ಟೆ ಅಕಾರಿಗಳ ತರಬೇತಿ ನೀಡಲು 10 ಕೊಠಡಿಗಳ ತರಬೇತಿ ನೀಡಲು ಸೆಕ್ಟರ್‌ ಅಕಾರಿ ಹಾಗೂ ಇವಿಎಂ ಮಾಸ್ಟರ್‌ ತರಬೇತುದಾರರಿಗೆ ಜಿಲ್ಲಾ ಪ್ರಾಚಾರ್ಯ  ಕೃಷ್ಣಮೂರ್ತಿ ದೇಸಾಯಿ ಇವರ ನೇತೃತ್ವದಲ್ಲಿ ತರಬೇತಿ ಕಾರ್ಯ್ಗಾರ ನಡೆಯಿತು.

Read More
ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ಗಣಪತಿ ಕೆರೆ ಅಭಿವೃದ್ದಿ ಹೆಸರಿನಲ್ಲಿ ಕೆರೆಯನ್ನು ಕಿರಿದುಗೊಳಿಸಿದ್ದೇ ಶಾಸಕ ಹಾಲಪ್ಪ ಅವರ ಸಾಧನೆ : ಕೆ.ಎನ್‌.ಶ್ರೀಧರ್‌

ನಿಷ್ಟಾವಂತ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಹೈಕಮಾಂಡ್‌ ಹಾಲಿ ಶಾಸಕ ಹರತಾಳು ಹಾಲಪ್ಪ ಅವರನ್ನು ಕಣಕ್ಕೆ ಇಳಿಸಿದೆ. ಇದನ್ನು ಖಂಡಿಸಿ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರು ಶಾಸಕ ಹಾಲಪ್ಪ ಹರತಾಳು ಅವರನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾ ಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎನ್‌.ಶ್ರೀಧರ್‌ ತಿಳಿಸಿದ್ದಾರೆ.

Read More
ಜಿಲ್ಲಾ ಸುದ್ದಿಶಿವಮೊಗ್ಗಸಾಗರ

ನಗರವ್ಯಾಪ್ತಿಯ ನಾಯಕರು ಒಟ್ಟಾಗಿದ್ದೇವೆ; ನಾವು ಬಿಜೆಪಿಯ ಯಾವುದೇ ಆಮೀಷಕ್ಕೆ ಒಳಗಾಗಿಲ್ಲ : ಐ.ಎನ್‌.ಸುರೇಶಬಾಬು

ನಗರವ್ಯಾಪ್ತಿಯ ನಾಯಕರು ಒಟ್ಟಾಗಿದ್ದೇವೆ. ನಾವು ಬಿಜೆಪಿಯ ಯಾವುದೇ ಆಮೀಷಕ್ಕೆ ಒಳಗಾಗಿಲ್ಲ. ಬಿಜೆಪಿ ಪ್ರಮುಖರು ಎಲ್ಲರೂ ತಮ್ಮ ಜೊತೆ ಬರುತ್ತಿ ದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಕಾಂಗ್ರೇಸ್‌ ನಗರ ಅಧ್ಯಕ್ಷ ಐ.ಎನ್‌ .ಸುರೇಶಬಾಬು ತಿಳಿಸಿದ್ದಾರೆ.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶದಿಂದ ಜಾಗತಿಕ ತಾಪಮಾನ

ಅಭಿವೃದ್ಧಿ ನೆಪದಲ್ಲಿ ಪರಿಸರ ವಿನಾಶ ಆಗುವ ಜತೆಯಲ್ಲಿ ಜಾಗತಿಕ ತಾಪಮಾನದ ಮೇಲೆ ಪರಿಣಾ ಬೀರುತ್ತಿದೆ. ಅತಿ ಹೆಚ್ಚು ಕಾರ್ಖಾನೆಗಳಿಂದ ಪರಿಸರ ವಿನಾಶ ಅಗುತ್ತಿದೆ ಎಂದು ಪರಿಸರ ವಾದಿ ಡಾ. ಎಲ್‌.ಕೆ.ಶ್ರೀಪತಿ ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ದೇಹಾರೋಗ್ಯಕ್ಕೆ ಯೋಗ ಧ್ಯಾನ ದೇಶಾರೋಗ್ಯಕ್ಕೆ ಮತದಾನ:  ಜಗನ್ನಾಥ್‌

ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆನಿಸಿದ ಮುಂಬರ ಲಿರುವ  ಚುನಾವಣೆಯಲ್ಲಿ  ಪ್ರತಿ ಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಸುಸ್ಥಿರ ಸರ್ಕಾರ ತರಲು ಸಾಧ್ಯವಿದೆ. ಪ್ರಜೆ ಗಳಾದ ನಾವುಗಳು ನಮ್ಮ ಹಕ್ಕಾದ ಮತದಾನವನ್ನು ಮಾಡಿದರೆ ಅದು ಒಂದರ್ಥದಲ್ಲಿ ದೇಶದ ಆರೋಗ್ಯ ವನ್ನು ಕಾಪಾಡಿದಂತೆ ಎಂದರು. ನಮ್ಮ ಆರೋಗ್ಯಕ್ಕೆ ವಾಕಿಂಗ್‌, ಯೋಗ, ಧ್ಯಾನ ಇತ್ಯಾದಿ ಮಾಡಿ ಕೊಂಡು ದೇಹಾರೋಗ್ಯ ಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಮತದಾನವನ್ನು ಮಾಡುವ ಮುಖಾಂತರ ದೇಶಾರೋಗ್ಯ ವನ್ನು ಕಾಪಾಡಬೇಕು ಎಂದು ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಸೊರಬ

ನಾಟಾ ಸಾಗಾಟ: ಮುಖ್ಯಾಕಾರಿ ಅಮಾನತಿಗೆ ರಾಜ್ಯ ರೈತ ಸಂಘ  ಆಗ್ರಹ

ಪಟ್ಟಣದ ಹಳೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ತೆರವುಗೊಳಿಸಿದ್ದ ಕೋಟ್ಯಂತರ ಬೆಲೆ ಬಾಳುವ ವಿವಿಧ ಉತ್ತಮ ಜಾತಿಯ ನಾಟಾಗಳನ್ನು ಪುರಸಭೆ ಮುಖ್ಯಾಕಾರಿ ಟಿ.ಎಸ್‌. ಗಿರೀಶ್‌ರವರು ಅಕ್ರಮವಾಗಿ ಹಳೇ ನಾಟಾ ಕಳ್ಳ ಸಾಗಾಟ ನಡೆಸಿ ದ್ದರ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಮೇಲಾಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಖಂಡಿಸಿವೆ.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಸಮಾನತೆ ಸಂದೇಶ ಸಾರಿದವರು ಡಾ.ಅಂಬೇಡ್ಕರ್‌

ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನ ವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾ ನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಂತ ಶ್ರೇಷ್ಠ ಗ್ರಂಥ ವನ್ನು ರಚಿಸಿ ಸಾಮಾಜಿಕ ಪರಿ ವರ್ತನೆಗೆ ನಾಂದಿ ಹಾಡಿದ ಮಹಾನ್‌ ನಾಯಕ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್‌ ಮತ್ತು ಚಾರಿ ಟೇಬಲ್‌ ಟ್ರಸ್‌್ಟ ಮ್ಯಾನೇಜಿಂಗ್‌ ಟ್ರಸ್ಟಿ ಚಂದ್ರಶೇಖರಯ್ಯ ಎಂ. ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಏ.18ಕ್ಕೆ ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ನಾಮಪತ್ರ ಸಲ್ಲಿಕೆ

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾಗಿ ಏ. 18ರಂದು ನಾಮಪತ್ರ ಸಲ್ಲಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಹೇಳಿದರು.

Read More
ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಏ.17: ಭದ್ರಾವತಿ ಜೆಡಿಯು ಅಭ್ಯರ್ಥಿ ಶಶಿಕುಮಾರ್‌ ಗೌಡ ನಾಮಪತ್ರ

ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ತಾನು ಜೆಡಿಯು ಉಮೇದುವಾರನಾಗಿ ಚುನಾವಣಾ ಕಣಕ್ಕಿಳಿಯಲಿದ್ದು, ಸೋಮವಾರ ಏ. 17ರಂದು ನಾಮಪತ್ರ ಸಲ್ಲಿಸುವುದಾಗಿ  ಶಶಿಕುಮಾರ ಗೌಡ ಹೇಳಿದರು.

Read More