ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ
ಸೊರಬ: ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾ ಧ್ಯಕ್ಷ ಹಾಗೂ ಸೊರಬ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪಟ್ಟಣದ ಪುರ ದೈವ ಶ್ರೀ ರಂಗನಾಥ ಸ್ವಾಮಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿ.
ಸಾವಿರಾರು ಅಧಿಕ ಸಂಖ್ಯೆಯ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಯುವಕರೋಂದಿಗೆ ಬೃಹತ್ ರೋಡ್ ಶೋ ಮೂಲಕ ತಾಲೂಕು ಕಛೇರಿವರಗೆ ಮೆರವಣಿಗೆ ಮೂಲಕ ಸಾಗಿ ತಮ್ಮ ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಹೋದರಿಯಾರದ ಗೀತಾ ಶಿವರಾಜ್ ಕುಮಾರ್, ಸುಜಾತಾ ತಿಲಕ್ ಕುಮಾರ್, ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ ಮಧು ಬಂಗಾರಪ್ಪ.ಕಾಂಗ್ರೇಸ್ ಪಕ್ಷದ ಅಧ್ಯಕ್ಷ.ಅಣ್ಣಪ್ಪ. ಡಿ.ಬಿ. ಸದಾನಂದ ಗೌಡ.ಗಣಪತಿ,ತಬಲಿ ಬಂಗಾರಪ್ಪ, ಮಂಜುನಾಥ. ಕೆ.ಕೆ. ಪಿ.ರುದ್ರ ಗೌಡ, ಜಿಪಂ ಮಾಜಿ ಸದಸ್ಯರಾದ ಶಿವಲಿಂಗೇಗೌಡ, ತಾರಾ.ಸತೀಶ್ ,ರಾಜಶೇಖರ್, ಎಂ.ಡಿ.ಶೇಖರ್.ನಾಗರಾಜ್ ಚಿಕ್ಕಸವಿ, ಶ್ರೀಧರ,ಉಮೇಶ್, ಆನಂದಪ್ಪ, ಸುಜಾತ ಜೋತಾಡಿ, ಹೇಮರಾಜ್, ಕಲ್ಲಂಬಿ ಹಿರಿ ಯಣ್ಣ, ಯಾಜ್ ಉಳವಿ, ಕೇಶವ ರಾಯ್ಕರ್ , ದಯಾನಂದ ಗೌಡ,ವಿಶಾಲಕ್ಷಮ್ಮ, ನೆಹರೂ,ರವಿ ಬರಗಿ.ಕೆ.ವಿ.ಗೌಡ, ಸೇರಿದಂತೆ ಮೊದಲಾದವರಿದ್ದರು.