ಜಿಲ್ಲಾ ಸುದ್ದಿ

ಜಿಲ್ಲಾ ಚುನಾವಣಾ ಕಾರ್ಯ್ಲಯ ಉದ್ಘಾಟನೆ

ಶಿವಮೊಗ್ಗ : ಸೋಮವಾರ ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯ್ಲಯದಲ್ಲಿ ಶಿವಮೊಗ್ಗ ಜಿಲ್ಲಾ ಚುನಾವಣಾ ಕಾರ್ಯ್ಲ ಯದ  ಉದ್ಘಾಟನೆಯು ಪೂಜೆ ಯೊಂದಿಗೆ ಪ್ರಾರಂಭವಾಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಶಾಸಕ   ಕೆ.ಎಸ್‌.ಈಶ್ವರಪ್ಪನವರು, ಜಿಲ್ಲಾ ಸಂಸದ ಬಿವೈಆರ್‌ ರವರು  ವಿಭಾಗ ಪ್ರಭಾರಿಗಳಾದ ಗಿರೀಶ್‌ ಪಟೇಲ್‌, ವಿಭಾಗ ಸಹ ಸಂಘ ಟನಾ ಕಾರ್ಯದರ್ಶಿ ಎ.ಎನ್‌.ನಟ ರಾಜ್‌ ವಿಧಾನ ಪರಿಷತ್‌ ಸದಸ್ಯ ಅರುಣ್‌ ಡಿ.ಎಸ್‌.ಜಿಲ್ಲಾ ಚುನಾ ವಣಾ ಸಮಿತಿ ಸಂಚಾಲಕರಾದ ಆರ್‌.ಕೆ. ಸಿದ್ದರಾಮಣ್ಣ ಜಿಲ್ಲಾ ಉಪಾಧ್ಯಕ್ಷ ಬಿ.ಆರ್‌ ಮಧುಸೂ ದನ್‌, ಜಿಲ್ಲಾ ಪ್ರದಾನ ಕಾರ್ಯ ದರ್ಶಿಗಳಾದ ಬಿ ಕೆ ಶ್ರೀನಾಥ್‌, ಶಿವರಾಜ್‌, ನವೀನ್‌ ಹೆದ್ದೂರ್‌, ಪ್ರಮುಖರಾದ ಎಸ್‌ ದತ್ತಾತ್ರಿ, ಮಟ್ಟಾರ್‌ ರತ್ನಾಕರ್‌ ಹೆಡ್ಗೆ, ಎನ್‌ ಜಿ ನಾಗರಾಜ್‌, ಪವಿತ್ರಾ ರಾಮ ಯ್ಯ,ಸಾಯಿವರ ಪ್ರಸಾದ್‌ ಹಾಗೂ ಜಿಲ್ಲಾ ಪದಾಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.