ಪೂಜೆ ಸಲ್ಲಿಸುವ ಮೂಲಕ ಜೆಡಿಎಸ್ ಪ್ರಚಾರ ಆರಂಭ
ಶಿವಮೊಗ್ಗ: ವಿಧಾನಸಭಾ ಚುನಾವಣೆ ಘೋಷಣೆಯಾಗಿರು ವುದರಿಂದ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅಕೃತವಾಗಿ ಜಾತ್ಯಾತೀತ ಜನತಾದಳ ಪಕ್ಷದ ಪ್ರಚಾರವನ್ನು ಜಿಲ್ಲಾಅಧ್ಯಕ್ಷರಾದ ಶ್ರೀಯುತ ಎಂ ಶ್ರೀಕಾಂತ್ ರವರ ನೇತೃತ್ವದಲ್ಲಿ ಏ.5 ರಂದು 8.30 ಕ್ಕೆ ಸರಿಯಾಗಿ ವಿನೋಬನಗರದ 60 ಅಡಿ ರಸ್ತೆಯಲ್ಲಿರುವ 18ನೇ ವಾರ್ಡಿನ ತರಕಾರಿ ಮಾರುಕಟ್ಟೆಯ ರಸ್ತೆಯ ಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೇ ಸಲ್ಲಿಸು ವುದರ ಮೂಲಕ ಚಾಲನೆ ನೀಡ ಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚ ರತ್ನ ಯೋಜನೆಯ ವಿಚಾರಗಳನ್ನು ಮನೆಮನೆಗೆ ತಿಳೀಸುವ ಹಾಗೂ ನಮ್ಮ ಚುನಾವಣಾ ಪ್ರಣಳಿಕೆ ಯನ್ನು ಬಿಡುಗಡೆ ಮಾಡಲಾ ಯಿತು. ಈ ಕಾರ್ಯಕ್ರಮಕ್ಕೆ ನಗರ ಅಧ್ಯಕ್ಷರಾದ ಗೋವಿಂದಪ್ಪನ ವರು, ಜಿಲ್ಲಾ ಮುಖಂಡುಗಳಾದ ರಾಮಕೃಷ್ಣ, ನಾಗರಾಜ ಕಂಕಾರಿ, ಪಾಲಾಕ್ಷಿ, ನರಸಿಂಹ ಗಂಧದ ಮನೆ, ಭಾಸ್ಕರ್,ಶ್ಯಾಮು ಡಿ, ಸಿದ್ದಪ್ಪ, ವಿನಯ್ ಬಿ.ಎಸ್, ವಾಜಿದ್ ಯೂಸಪ್ ಬಯ್ಯ, ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ದಿವ್ಯ ಪ್ರವೀಣ್, ಪುಷ್ಪ, ಮಂಜು ನಾಥ್, ಪ್ರಶಾಂತ್ ರಾಯ್, ರಾಜಣ್ಣ, ಸಂತೋಷ್, ಪದಾಕಾರಿಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.