ರಾಜಕಾರಣಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಲು ಮನವಿ
ಶಿಕಾರಿಪುರ: ಚುನಾವಣೆ ಯಲ್ಲಿ ಜಯಗಳಿಸುವ ಏಕೈಕ ದುರುದ್ದೇಶದಿಂದ ಜಾತಿ ನಿಂದನೆ, ದೈವ ನಿಂದನೆಯ ಹೊಸ ಸಂಪ್ರ ದಾಯ ಇದೀಗ ಚಾಲ್ತಿಯಲ್ಲಿದ್ದು, ಇಂತಹ ವಿಕೃತ ಹೇಳಿಕೆ ಮೂಲಕ ಪರಸ್ಪರ ಧರ್ಮದಲ್ಲಿ ವಿಷಬೀಜ ಭಿತ್ತಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿರುವ ರಾಜ ಕಾರಣಿಗಳ ವಿರುದ್ದ ಕಠಿಣ ಕಾನೂ ನುಕ್ರಮ ಜರುಗಿಸಲು ನೂತನ ಕಾನೂನು ಜಾರಿಗೊಳಿಸ ಬೇಕಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಕೃಷ್ಣ ಹುಲಗಿ ಆಗ್ರಹಿಸಿದರು.
Read More